ಪತ್ರಿಕಾ ಪ್ರಕಟಣೆಯ ಕೃಪೆಗಾಗಿ
ಕರಾವಳಿಯಲ್ಲಿ ಉಗ್ರರ ನುಸುಳುವಿಕೆ ತಡೆಗಟ್ಟಲು ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳ ಬಗ್ಗೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರು ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ರಕ್ಷಣಾ ಸಚಿವರಾದ ಶ್ರೀ.ಎ.ಕೆ.ಆಂಟೊನಿ ಇವರು ಉತ್ತರಿಸಿರುತ್ತಾರೆ. ಈ ಬಗ್ಗೆ ಸಚಿವರ ಉತ್ತರದ ಪ್ರತಿ ಲಗತ್ತಿಸಿದೆ.
ಸಹಿ/-
ಸಂಸದರ ಆಪ್ತ ಸಹಾಯಕರು
ಪತ್ರಿಕಾ ಪ್ರಕಟಣೆಯ ಕೃಪೆಗಾಗಿ
ರಾಷ್ಟ್ರೀಯ ಹೆದ್ದಾರಿ-೧೩, ೧೭ ಮತ್ತು ೪೮ರಲ್ಲಿ ನಡೆಯುತ್ತಿರುವ ಚತುಷ್ಟ್ಪತ ಕಾಮಗಾರಿಯು ಡಿಸೆಂಬರ್ ೨೦೧೦ರೊಳಗಾಗಿ ಪೂರ್ಣಗೊಳಿಸುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ.ನಳಿನ್ ಕುಮಾರ್ ಕಟೀಲ್ ಇವರು ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ರಾಷ್ಟ್ರೀಯ ಹೆದ್ದಾರಿ-೧೩, ೧೭ ಮತ್ತು ೪೮ರಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದನ್ನು ಬಗೆಹರಿಸಲು ಕೇಂದ್ರ ಸರಕಾರವು ಏನೇನು ಕ್ರಮಗಳನ್ನು ಕೈಗೊಂಡಿರುತ್ತದೆ, ಹಾಗೂ ಈ ಕಾಮಗಾರಿಯು ಯಾವಾಗ ಪೂರ್ಣಗೊಳ್ಳಲಿದೆ ಎಂದು ಕೇಳಿದ ಪ್ರಶ್ನೆಗೆ ಮಾನ್ಯ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ, [...]

THE MEMBERS OF PARLIAMENT MR NALIN KUMAR KATIL (DAKSHINA KANNADA) AND MR.D.V.SADANANDA GOWDA (UDUPI) CALLED ON THE UNION MINISTER FOR AGRICULTURE MR.SHARAD PAWAR IN NEW DELHI ON AUG-05.AND URGED HIM TO LOOK INTO THE FOLLOWING MATTERS
1) TO RAISE THE SUPPORTING PRICE FOR ARECANUT
2) TO STOP IMPORT OF ARECANUT FROM NEIGHBOURING COUNTRIES
3) TO TAKE NECESSARY STEPS TO CURB [...]

THE MEMBERS OF PARLIAMENT MR NALIN KUMAR KATIL (DAKSHINA KANNADA), MR D V SADANANDA GOWDA (UDUPI) AND MR ANANTH KUMAR HEGDE (UTTARA KANNADA) CALLED ON THE UNION MINISTER OF STATE FOR RAILWAYS MR K H MUNIYAPPA IN NEW DELHI ON AUG-05.AND URGED HIM TO LOOK INTO THE FOLLOWING MATTERS
1) THE TRAIN NO.6517/6518 SHOULD EXTENDED UP TO KARWAR
2) THE [...]